Thursday, March 22, 2018

ಖಡ್ಗ ಸಂಘ - ಸ್ವಯಂ ಸೇವಕರು - ನೀಲಿ ನಕ್ಷೆ ( Blue Print ) - Re Structuring

ವಿಭಾಗ
ಹೆಸರು
ವಿದ್ಯಾರ್ಹತೆ
ಸ್ಥಳ



ಶಿಕ್ಷಣ
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ಚಂದ್ರಪ್ಪ ಎಸ್
ಬಿಇ. ಎಂಟೆಕ್. (ಪಿ.ಹೆಚ್.ಡಿ), (ಪ್ರೊಫೆಸರ್ ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜು ಉಜ್ಜಿರಿ)
ಇಟ್ಟಿಗೆ, ಚನ್ನಗಿರಿ(ತಾ), ದಾವಣಗೆರೆ (ಜಿ)
ರವಿ ಸಿ ಬಿ
ಬಿ , ಎಂ , ಬಿ ಎಡ್
( ..ಪೂ.ಕಾ. ಪ್ರಾಧ್ಯಾಪಕರು)
ಅರಳಿಕಟ್ಟೆ, ಚನ್ನಗಿರಿ(ತಾ), ದಾವಣಗೆರೆ (ಜಿ)
ರವಿತೇಜ ಜಿ
ಬಿಎಸ್ಸಿ. ಬಿಎಡ್ 
ಕಾಕನೂರು, ಚನ್ನಗಿರಿ(ತಾ), ದಾವಣಗೆರೆ (ಜಿ)






ಕೃಷಿ/ ಹೈನುಗಾರಿಕೆ ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ರವೀಂದ್ರನಾಥ್ ಹೆಚ್ ವಿ
ಬಿ ಎಸ್ ಸಿ (ಬಿಸಿನೆಸ್ ಮ್ಯಾನ್     ಭಾರತ್ ಗ್ಯಾಸ್
ಬೆಂಗಳೂರು
ಶ್ರೀನಿವಾಸ್
ಎಂ ಸಿ
ಮುದ್ದೇನಹಳ್ಳಿ , ಚನ್ನಗಿರಿ(ತಾ), ದಾವಣಗೆರೆ (ಜಿ)

ಆಕಾಶ್
ಬಿ
ಹರಿಹರ 
ಧರಣಿ ಕುಮಾರ್ ಕೆ ಹೆಚ್
ಡಿಪ್ಲೊಮಾ
ಕಾಕನೂರು, ಚನ್ನಗಿರಿ(ತಾ), ದಾವಣಗೆರೆ (ಜಿ)
ಹನುಮಂತಪ್ಪ ಎಮ್
ಕೃಷಿ
ಮಾಚನಾಯಕನಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ವಾಸುದೇವ್ ಎಂ
ಕೃಷಿ
ಕಲ್ಲಿಹಾಳ್, ಭದ್ರಾವತಿ

ಪ್ರಸನ್ನ
ಕೃಷಿ
ನುಗ್ಗೀಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ

ಅರೋಗ್ಯ
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ಪ್ರದೀಪ್
ಬಿಇ
ಬನ್ನಿಹಟ್ಟಿ ಚನ್ನಗಿರಿ(ತಾ), ದಾವಣಗೆರೆ (ಜಿ)
ಶರಣ್ ಗೌಡ ಪಾಟೀಲ್
ಬಿಇ
ಅಪ್ಜಾಲ್ಪುರ್ ಗುಲ್ಬರ್ಗಾ 
ಜಿಕ್ರಿಯಾ
ಬಿ.ಕಾಂ
ದಾವಣಗೆರೆ


ಉದ್ಯೋಗ
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ಕೀರ್ತಿರಾಜ್ ಏನ್ ಜೆ
ಎಂ ಟೆಕ್
ಹೊನ್ನೇಮರದಹಳ್ಳಿ ಚನ್ನಗಿರಿ(ತಾ), ದಾವಣಗೆರೆ (ಜಿ)
ನವೀನ ಕೆ
ಬಿ
ಚನ್ನರಾಯ ಪಟ್ಟಣ, ಹಾಸನ
ಬಸವರಾಜ್
ಬಿ.
ಮಾಚನಾಯಕನ ಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ
ರಮೇಶ್ ಬಿ ಎಸ್
ಡಿಪ್ಲೊಮಾ
ಸೋಮಲಾಪುರ, ಚನ್ನಗಿರಿ(ತಾ), ದಾವಣಗೆರೆ (ಜಿ)
ರವಿಕುಮಾರ ಕೆ ವಿ
ಬಿಇ
ಚಿತ್ರದುರ್ಗ

ತಂತ್ರಜ್ಞಾನ ಮತ್ತು ವಿಜ್ಞಾನ
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು

ಕಾಂತರಾಜು ಹೆಚ್ ಜಿ
ಎಂ ಸಿ ( ಮ್ಯಾನೇಜರ್ )
ಬೆಂಗಳೂರು

ರಘು ಬಿ ಆರ್
ಬಿಇ , ಎಂ.ಟೆಕ್ (ಟೀಮ್ ಲೀಡ್)
ಬೆಂಗಳೂರು




ಸ್ವಚ್ಛತೆ ಮತ್ತು ಪರಿಸರ ಕಾಳಜಿ (ಕೆರೆ/ಹಳ್ಳ/ಗೋಕಟ್ಟೆ/ಕಾಡು/ಗಿಡ/ಮರಗಳು)
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು




ಜಗದೀಶ್ ಹೇ ಆರ್ ಎಸ್
ಎಂ ಎಸ್ ಡಬ್ಲ್ಯೂ ( ಹೆಚ್ ಆರ್)
ಹೊನ್ನೇಮರದಹಳ್ಳಿ. ಚನ್ನಗಿರಿ(ತಾ), ದಾವಣಗೆರೆ (ಜಿ)

ರಾಜು
ಬಿಇ
ಸಂತೇಬೆನ್ನೂರು. ಚನ್ನಗಿರಿ(ತಾ), ದಾವಣಗೆರೆ (ಜಿ)

ಶಿವಕುಮಾರ್
ಎಂಬಿಎ
ಹೊಡೆಬೀರನಹಳ್ಳಿ ಕಲ್ಬುರ್ಗಿ.

ವೆಕಟೇಶ್ ಸಿ ಆರ್
ಬಿಎ
ದೇವರಹಳ್ಳಿ. ಚನ್ನಗಿರಿ(ತಾ), ದಾವಣಗೆರೆ (ಜಿ)
ವೆಂಕಟೇಶ
ITI
ನಲ್ಲೂರು, ಚನ್ನಗಿರಿ


ಆರ್ಟಿಐ
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ನಟರಾಜ್
ಡಿಪ್ಲೊಮಾ (PAYTM Manager)
ತಾವರಕೆರೆ, ಚನ್ನಗಿರಿ(ತಾ), ದಾವಣಗೆರೆ (ಜಿ)

ಹರೀಶ್ ಪಿ ಎಲ್
ಬಿಬಿಎಂ
ದೊಡ್ಡ ಹಬ್ಬಿಗೆರೆ, ಚನ್ನಗಿರಿ(ತಾ), ದಾವಣಗೆರೆ (ಜಿ)
ಪ್ರದೀಪ್ ಎಮ್ ಎಲ್
ಡಿಪ್ಲೊಮಾ
ನೀತಿಗೆರೆ, ಚನ್ನಗಿರಿ(ತಾ), ದಾವಣಗೆರೆ (ಜಿ)
ಕಾನೂನು
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ವಿರೂಪಾಕ್ಷ ಏನ್ ಜೆ
ಬಿಎ, ಎಲ್ ಎಲ್ ಬಿ, ಎಂ ಬಿ
ಹೊನ್ನೇಮರದಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ
ಮಹಂತೇಶ್
ಡಿಪ್ಲೊಮಾ
ಜಮಕಂಡೆ

ಲೈಫ್ ಇನ್ಶೂರೆನ್ಸ್ ಅಥವಾ ಯಾವುದೇ ಪಾಲಿಸಿ
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ಪ್ರವೀಣಾ ಜಿ.ಬಿ
LIC
ಚನ್ನಗಿರಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ರಾಜೇಶ್
LIC
ಕಲಿಹಾಳ್, ಭದ್ರಾವತಿ
ಸಾಮಾಜಿಕ ಜಾಲತಾಣ ನಿರ್ವಾಹಕರು
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ಪ್ರಶಾಂತ್ ಹೆಚ್ ಎಂ
ITI
ಹೊನ್ನೇಮರದಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ಮಧು ಹೆಚ್ ಪಿ
ಡಿಪ್ಲೊಮಾ
ಹೆಬ್ಬಳಗೆರೆ

ಯುವಜನ ಮತ್ತು ಕ್ರೀಡಾ ನಿರ್ವಾಹಕರು
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ಸಂಜು ಎಂ ಎಂ
ಬಿ
ಮುದ್ದೇನಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ಮಹಾಂತೇಶ್
ಬಿ
ಚನ್ನಗಿರಿ, ದಾವಣಗೆರೆ (ಜಿ)

ನಾಗರಾಜ ಬಿ ಆರ್
ITI
ಹೊನ್ನೇಮರದಹಳ್ಳಿ ಚನ್ನಗಿರಿ(ತಾ), ದಾವಣಗೆರೆ (ಜಿ



ಮಹಿಳಾ ಮತ್ತು ಮಕ್ಕಳ ಸಬಲೀಕರಣ
ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು
ರೂಪಾ ಅಯ್ಯರ್
ನಾಯಕಿ, ನಿರ್ದೇಶಕರು, ಸಾಮಾಜ ಸೇವಕರು
ಮೈಸೂರು
ಸಂದ್ಯಾ ವೈ ಕೆ
ಬಿಇ. ಎಂಟೆಕ್
ಹೊನ್ನೇಮರದಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ವನಿತಾ ಗಂಗಾಧರ್
ಬಿಎ
ಹೊನ್ನೇಮರದಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ಮಮತಾ ಡಿ ಎಂ
ಟಿ ಸಿ ಹೆಚ್, ಬಿ ಎಸ್ಸಿ , ಬಿ ಎಡ್, ಎಂ ಎಸ್ಸಿ, (ಪಿ ಹೆಚ್ ಡಿ )
ಹೊಸದುರ್ಗ



ಅಧ್ಯಕ್ಷರು
ರಘು ಬಿ ಆರ್.
ಬಿಇ, ಎಂಟೆಕ್
ಹೊನ್ನೇಮರದಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ಉಪಾಧ್ಯಕ್ಷರು
ಬಸವರಾಜ್ ಕೆ ಸಿ
ಡಿಪ್ಲೊಮಾ ( ಪಿಲ್ಮ್ ಡೈರೆಕ್ಟರ್ )
ಬೆಳ್ಳೋಡಿ ಹರಿಹರ


ಕಾರ್ಯದರ್ಶಿಗಳು

ಕುಭೇಂದ್ರಸ್ವಾಮಿ
ಬಿಎಸ್ಸಿ
ಚನ್ನಗಿರಿ , ದಾವಣಗೆರೆ (ಜಿ)

ಪ್ರಶಾಂತ್ ಎಸ್ ಜಿ
ಎಂಬಿಎ
ಸುಣ್ಣಿಗೆರೆ, ಚನ್ನಗಿರಿ(ತಾ), ದಾವಣಗೆರೆ (ಜಿ)
ರವಿ ಹೆಚ್. ಎಂ
ಬಿಎ,ಎಂ., ಬಿಎಡ್
ಹೊನ್ನೇಮರದಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ಜಿ ಎಸ್ ಟಿ ಮತ್ತು ಆದಾಯ ತೆರಿಗೆ ಬೋರ್ಡ್ ಆಪ್ ಡೈರೆಕ್ಟರ್ಸ್ ಹಾಗು ಸಲಹಾಗಾರರು

ಕುಮಾರ್
ಆಡಿಟರ್ (ಚಾರ್ಟಡ್ ಅಕೌಂಟೆಟ್)
ದಾವಣಗೆರೆ

ಶಶಿಕುಮಾರ್
ಎಂಬಿಎ (ಫೈನಾನ್ಸಿಯಲ್ ಅಡ್ವೈಸರ್)
ತುಮಕೂರು




ಖಜಾಂಜಿಗಳು
ಜಗದೀಶ್ ಹೆಚ್ ಆರ್ ಎಸ್
ಎಂ ಎಸ್ ಡಬ್ಲ್ಯೂ
ಹೊನ್ನೇಮರದಹಳ್ಳಿ, ಚನ್ನಗಿರಿ(ತಾ), ದಾವಣಗೆರೆ (ಜಿ)
ವಿನಯ್ ಕುಮಾರ ಎ.ವಿ

ಎಂ ಕಾಮ್
ಅರಳಿಕಟ್ಟೆ, ಚನ್ನಗಿರಿ, ದಾವಣಗೆರೆ(ಜಿ)
ವೆಕಟೇಶ್ ಸಿ ಆರ್
ಬಿಎ
ದೇವರಹಳ್ಳಿ. ಚನ್ನಗಿರಿ(ತಾ), ದಾವಣಗೆರೆ (ಜಿ)
ನಾಗರಾಜ ಬಿ ಆರ್
ITI
ಹೊನ್ನೇಮರದಹಳ್ಳಿ ಚನ್ನಗಿರಿ(ತಾ), ದಾವಣಗೆರೆ (ಜಿ




ಆಸಕ್ತಿಯುಳ್ಳವರು ಕೆಳಗಿನ ಟೆಲೆಗ್ರಾ (Telegram) ಲಿಂಕ್ ಕ್ಲಿಕ್ ಮಾಡುವುದರೊಂದಿಗೆ ನಮ್ಮನ್ನು ಸೇರಿಕೊಳ್ಳಬಹುದು

ನಮ್ಮ ಕ್ಷೇತ್ರದ ಸಮಸ್ಯೆಗಳಿಗೆ ನೀವು ಸ್ಪಂದಿಸಿ.
ನಿಮ್ಮ ಕ್ಷೇತ್ರದ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ.
ಎಲ್ಲರೂ ಸೇರಿ, ಎಲ್ಲ ಕ್ಷೆತ್ರದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ.

ಸ್ನೇಹಿತರೆ,
ಇದು ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುವ ಸಮಯ. "ಖಡ್ಗ ಯುವಕರ ಸಂಘ - ಒನ್ ಮ್ಯಾನ್ ಆರ್ಮಿ" ಇವರು ಚನ್ನಗಿರಿ ತಾಲೂಕು ದಾವಣಗೆರೆ ಜಿಲ್ಲೆಯ ಏಷ್ಯಾ ಖಂಡದ ಎರಡನೇ ದೊಡ್ಡ ಜೀವ-ಕೆರೆ "ಶಾಂತಿ ಸಾಗರ ( ಸೂಳೆಕೆರೆ )" ಯ ಹೂಳು ತೆಗೆಸುವ (ಅಭಿವೃದ್ಧಿ) ಮತ್ತು ಕೆರೆಯ ಒತ್ತುವರಿಯನ್ನು ತೆರವುಗೊಳಿಸುವ ಅಭಿಯಾನವನ್ನು ಕೈಗೊಂಡಿರುತ್ತದೆ.

ಶಾಂತಿ ಸಾಗರ ನಮ್ಮ ತಾಯಿಯಿದ್ದಂತೆ ಎಂದು ತಿಳಿದಿರುವವರು ನಮ್ಮೊಂದಿಗೆ ಕೈಜೋಡಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕಾಗಿ ಈ ಮೂಲಕ "ಖಡ್ಗ ಯುವಕರ ಸಂಘ - ಒನ್ ಮ್ಯಾನ್ ಆರ್ಮಿ" ಸ್ವಯಂ ಸೇವಕರಿಂದ ವಿನಂತಿ.
ಹೊಸ ವರ್ಷದಂದು ಹೊಸ ಹೆಜ್ಜೆ ಇಡುತ್ತಿದ್ದೇವೆ ಎಲ್ಲರು ಕೈ ಜೋಡಿಸಿ.

ದಯವಿಟ್ಟು ಗಮನಿಸಿ - ನಮಗೆ ಬೇಕಾಗಿರುರುವುದು ನಮ್ಮ ತಾಯಿಯನ್ನು ಸೇವೆಮಾಡುವವರು - ತಮ್ಮ ಸ್ವಾರ್ಥಕ್ಕಾಗಿ ಅವರ ಬೆಲೆ ಬೇಯಿಸಿಕೊಳ್ಳುವವರಲ್ಲ. ನಿಷ್ಠಾವಂತರಿಗೆ ಮಾತ್ರ ಅವಕಾಶ.
ದಯವಿಟ್ಟು ಸಾಧ್ಯವಾದಷ್ಟು ಎಲ್ಲರಿಗು ಶೇರ್ ಮಾಡಿ. ನಮ್ಮ ಅಭಿಯಾನ ಯಶಸ್ವಿಯಾಗಲೆಂದು ಹಾರೈಸಿ

ಧನ್ಯವಾದಗಳು,
ನಿಮ್ಮ,
ಚನ್ನಗಿರಿ- ಖಡ್ಗ ಸಂಘ - ಒನ್ ಮ್ಯಾನ್ ಆರ್ಮಿ ಸ್ವಯಂ ಸೇವಕರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9972414251

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...