ಖಡ್ಗ ಸಂಘ - ಸ್ವಯಂ ಸೇವಕರು - ಅಭಿಯಾನ
ಸೂಳೆಕೆರೆ ( ಏಷ್ಯಾದ
ಎರಡನೆಯ ದೊಡ್ಡ
ಕೆರೆಯ ಮತ್ತು ಭಾರತದ ಹಾಗು
ಕರ್ನಾಟದ ಅತಿ ದೊಡ್ಡ ಕೆರೆ)
ಕೆಲವು ವಿವರಗಳು
ಕೃಪೆ - ಇಂಟೆರ್ನೆನ್ಟ್, ಗೂಗಲ್ ಮತ್ತು ಟಿವಿ ಮಾಧ್ಯಮಗಳ ವರದಿ ಆಧಾರದ ಮೇಲೆ
ಸೂಳೆಕೆರೆಯ ಸ್ಥಾಪನೆ
|
ಸುಮಾರು 12 ನೇ ಶತಮಾನಕ್ಕೂ ಮೊದಲು ಒಬ್ಬ ಮಹಿಳೆಯಿಂದ
|
ಉದ್ದ
|
8
ಕಿಲೋ ಮೀಟರ್ ಗಳು
|
ಅಗಲ
|
4
ಕಿಲೋ ಮೀಟರ್ ಗಳು
|
ಒಟ್ಟು – ವಿಸ್ತಾರ
|
61
ಸ್ಕ್ವೇರ್ ಕಿಲೋ ಮೀಟರ್
|
ಮೊದಲಿನ ವಿಸ್ತಾರ
|
6650
ಎಕರೆಗಳು
|
ಇಂದಿನ ವಿಸ್ತಾರ
|
5000
ಎಕರೆಗಳು
|
ಭ್ರಷ್ಟರ ಹಿಡಿತದಿಂದ ಒತ್ತುವರಿ ಯಾಗಿರುವ ಜಾಗ
|
1650
ಎಕರೆಗಳು
|
ಒಳ ಹರಿವಿನ ಮೂಲಗಳು
|
·
ಹರಿದ್ರಾವತಿ ನದಿ ( ಇಂದು ಇದನ್ನು ಹಿರೇ ಹಳ್ಳ ಎಂದು ಕರೆಯಲಾಗುತ್ತದೆ)
·
AND
·
ತುಂಗಾ ಭದ್ರ ನದಿ
|
ಹೊರ ಹರಿವು
|
·
ಬಸವನ ತುಂಬು
AND
·
ಸಿದ್ದನ ತುಂಬು
|
ಫಲಾನುಭವಿಗಳು
|
·
4700 ಎಕರೆಗಳಿಗೆ ನೀರುಣಿಸುತ್ತದೆ
·
ದಾವಣಗೆರೆ ಮತ್ತು ಚಿತ್ರದುರ್ಗದ 612 ಹಳ್ಳಿಗಳು ಇದರ ಮೇಲೆ ಅವಲಂಬಿತವಾಗಿವೆ
·
ಸುಮಾರು 5 -10 ಲಕ್ಷ ರೈತರು
ಇದರ ಮೇಲೆ ಅವಲಂಬಿತರಾಗಿರುತ್ತಾರೆ
·
ಚನ್ನಗಿರಿ, ದಾವಣಗೆರೆ ಮತ್ತು ಚಿತ್ರದುರ್ಗ ಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ
|
·
ಸಾಯುವ ಸ್ಥಿತಿಯಲ್ಲಿ ಇರುವವರನ್ನು ಬದುಕಿಸಬೇಕೇ ಹೊರತು ಕೊಲ್ಲಬಾರದು.
·
ಬತ್ತುತ್ತಿರುವ ಕೆರೆಗಳನ್ನು ತುಂಬಿಸಬೇಕೇ ಹೊರತು ಹಣಕ್ಕಾಗಿ ಅಭಿವೃದ್ಧಿಯ ಹೆಸರಿನಲ್ಲಿ ಮಾರಿಕೊಳ್ಳಬಾರದು.
·
ನಮ್ಮೆಲ್ಲರ ಜೀವ ವಾಗಿರುವ ಶಾಂತಿ ಸಾಗರವನ್ನು ಉಳಿಸಿ ಬೆಳೆಸಲು ಕೊನೆಯ ಉಸಿರಿನ ವರೆಗೂ ಹೊ ರಾಡೋಣ.
·
ಎಲ್ಲ ಜಾತಿ, ಸ್ವಾರ್ಥ, ದ್ವೇಷ, ರಾಜಕೀಯವನ್ನು ಮರೆತು ನಮ್ಮೆಲ್ಲರ ಜೀವನಾಡಿಯಾಗಿರುವ ಸೂಳೆಕೆರೆ ( ಶಾಂತಿ ಸಾಗರವನ್ನು) ಉಳಿಸಲು ಪ್ರತಿಜ್ಞೆ ಮಾಡೋಣ.
ಖಡ್ಗ ಯುವಕರ ಸಂಘ - ಚನ್ನಗಿರಿ - ಸ್ವಯಂ ಸೇವಕರ ಉದ್ದೇಶ -
·
ವೈಜ್ಞಾನಿಕವಾಗಿ ಸೂಳೆಕೆರೆಯ
ಹೂಳು
ತೆಗೆಸುವುದು
·
ಇಂದಿನ ಸಂಗ್ರಹಣಾ
ಸಾಮರ್ಥ್ಯ
- 1 .6 ಟಿಎಂಸಿ
ದಿಂದ
3 ರಿಂದ
4 ಟಿಎಂಸಿ
ಗೆ
ಹೆಚ್ಚಿಸುವುದು
·
ಒತ್ತು ವರಿ ಯಾಗಿರುವ 1650 ಎಕರೆ ಜಾಗವನ್ನು ಸರ್ಕಾರದ ವತಿಯಿಂದ ಹಿಂಪಡೆದು ಕೆರೆಯ ಅಭಿವೃದ್ಧಿ ಮಾಡುವುದು
·
ಸೂಳೆಕೆರೆಯ ನೀರಿನ
ಮೂಲವಾದ
ಹರಿದ್ರಾವತಿ
( ಹಿರೇ
ಹಳ್ಳ
) ದ
ಹೂಳನ್ನು
ತೆಗೆಸುವುದು
ಮತ್ತು
ಹಳ್ಳದಿಂದ
ಅಕ್ರಮ
ಮರಳು
ಸಾಗಣೆಯನ್ನು
ತಡೆಯುವುದು.
·
ಹಿರೇ ಹಳ್ಳದಲ್ಲಿ
ವರ್ಷದ
365 ದಿನವೂ
ನೀರು
ಹರಿಯುವಂತೆ
ಮಾಡುವುದು.
·
ಹಿರೇ ಹಳ್ಳ
ಮತ್ತು
ಸೂಳೆಕೆರೆಯನ್ನು
ಮೊದಲಿನ
ಗತ
ವೈಭವಕ್ಕೆ
ಮರಳಿಸುವುದು
ಅಭಿವೃದ್ಧಿ ಕಾರ್ಯದ
ಜಾರಿ ಹೇಗೆ
?
·
ಡಾ. ಶ್ರೀ
ಶಿವಮೂರ್ತಿ
ಶಿವಾಚಾರ್ಯ
ಮಹಾಸ್ವಾಮೀಜಿ,
ತರಳಬಾಳು
ಜಗದ್ಗುರು
ಬೃಹನ್ಮಠ
ಸಿರಿಗೆರೆ.
ಮತ್ತು
ಡಾ.
ಶ್ರೀ
ಶಿವಮೂರ್ತಿ
ಮುರುಗ
ಶರಣರು,
ಮುರುಗ
ರಾಜೇಂದ್ರ
ಮಠ
ಚಿತ್ರದುರ್ಗ,
ಶ್ರೀ
ಗಳನ್ನೂ
ಭೇಟಿ
ಮಾಡಿ
ಸೂಳೆಕೆರೆಯ
ಸಮಸ್ಸೆಗಳು
ಮತ್ತು
ಅಭಿವೃದ್ಧಿಯ
ಬಗ್ಗೆ
ಚರ್ಚಿಸುವುದು.
·
ಶಾಂತಿಸಾಗರದ ಪ್ರಸ್ತುತ
ಸ್ಥಿತಿ
ಹಾಗು
ಸಮಸ್ಸೆಯನ್ನು
ಚನ್ನಗಿರಿ,
ದಾವಣಗೆರೆ
ಹಾಗು
ಚಿತ್ರದುರ್ಗ
ಜನರಿಗೆ
ತಲುಪಿಸುವುದು.
·
ಚನ್ನಗಿರಿ, ದಾವಣಗೆರೆ
ಹಾಗು
ಚಿತ್ರದುರ್ಗದ
ಹಿರಿಯರು,
ರೈತ
ಮುಖಂಡರು,
ಖಾಸಗಿ ನೌಕರರು, ಸರ್ಕಾರಿ ನೌಕರರು ಮತ್ತು
ವಿದ್ಯಾರ್ಥಿ
ಗಳನ್ನ
ಸಂಪರ್ಕಿಸಿ
ಶಾಂತಿಸಾಗರದ
ಸದ್ಯದ
ಪರಿಸ್ಥಿತಿ
ಮತ್ತು
ಸಮಸ್ಸೆಗಳನ್ನು
ತಿಳಿಸಿ
ಎಲ್ಲರ
ಬೆಂಬಲ
ಪಡೆಯುವುದು.
·
ಚನ್ನಗಿರಿ, ದಾವಣಗೆರೆ
ಮತ್ತು
ಚಿತ್ರದುರ್ಗ
ಸಮಾಜ
ಸೇವಕರು,
ರಾಜಕಾರಣಿಗಳು,
ಸಂಘ
ಸಂಸ್ಥೆಗಳು
ಎಲ್ಲರ
ಬೆಂಬಲ
ಪಡೆಯುವುದು.
·
ಚನ್ನಗಿರಿ, ದಾವಣಗೆರೆ,
ಮತ್ತು
ಚಿತ್ರದುರ್ಗ
ಜಿಲ್ಲೆಯ
ಫಲಾನುಭವಿಗಳು
ಕನಿಷ್ಠ
4 ಲಕ್ಷ
ಎಂದರೂ,
ಒಬ್ಬಬ್ಬರೂ
100 ರೂಗಳನ್ನು
ಸೂಳೆಕೆರೆಯ
ಅಭಿವೃದ್ದಿಗಾಗಿ
ದೇಣಿಗೆಯಾಗಿ
ನೀಡಿದರು
ಸುಮಾರು
4 ಕೋಟಿ
ರೂ
ಹಣ
ಸಂಗ್ರಹವಾಗುತ್ತದೆ.
·
ಮೇಲಿನ ನಿಧಿಯ
ಜೊತೆಗೆ
ಸರ್ಕಾರದ
ಅನುದಾನ
ಸ್ಥಳೀಯ
ಸಂಘಗಳ
ಅನುದಾನ
ಇತರೇ
ವೈಯುಕ್ತಿಕ
ಅನುದಾನಗಳಿಂದ
ನಿಧಿಯನ್ನು
ಸಂಗ್ರಹಿಸಿದರೆ
ನಮ್ಮ
ಅಂದಾಜಿನ
ಪ್ರಕಾರ
ಸುಮಾರು
10 ಕೋಟಿಗೂ
ಹೆಚ್ಚು
ನಿಧಿ
ಸಂಗ್ರಹವಾಗುತ್ತದೆ.
·
ಈ ನಿಧಿಯಿಂದ
ಸೂಳೆಕೆರೆಯ
ಸಮಗ್ರ
ಅಭಿವೃದ್ಧಿಯನ್ನು
ಮಾಡಬಹುದು.
·
ದಯವಿಟ್ಟು ತಮ್ಮ
ಅಭಿಪ್ರಾಯ
ತಿಳಿಸಿ
ನಮ್ಮನ್ನು
ಬೆಂಬಲಿಸಿ.
·
ಈ ವಿಷಯವನ್ನು
ಪ್ರತಿಯೊಬ್ಬರಿರಿಗೂ
ತಪ್ಪದೇ
ಹಂಚಿಕೊಳ್ಳಬೇಕಾಗಿ
ಎಲ್ಲರಲ್ಲೂ
ಕಳಕಳಿಯ
ಮನವಿ.
·
ಇಷ್ಟವಾದರೆ ಕೆಳಗಿನ
ವಾಟ್ಸಪ್ಪ್
ಲಿಂಕ್
ಕ್ಲಿಕ್
ಮಾಡಿ
ನಮ್ಮೊಂದಿಗೆ
ಕೈ
ಜೋಡಿಸುವುದರೊಂದಿಗೆ
ಬೆಂಬಲಿಸಿ.
ನಿಮ್ಮ,
ರಘು ಬಿ ಆರ್
ಖಡ್ಗ ಯುವಕರ ಸಂಘ - ಒನ್ ಮ್ಯಾನ್ ಆರ್ಮಿ - ಸ್ವಯಂ ಸೇವಕರು.
ಚನ್ನಗಿರಿ.
9972414251
No comments:
Post a Comment