ಏ ಮಾನವ,
ನನ್ನ ಈಗಿನ ಪರಿಸ್ಥಿತಿಗೆ ನೇರ ಹೋಣೆ ನೀನೆ.
ನಾನೀಗ ಅಳಿವಿನಂಚಿನ್ನಲಿರುವುದು ನಿನಗೆ ಗೊತ್ತಿದ್ದರೂ ನೀನೇಕೆ ಮೌನವಾಗಿರುವೆ ? ನೀನೇ ನನ್ನನ್ನು ಸರಿಪಡಿಸಬೇಕು-ಇಲ್ಲವಾದರೆ ಮುಂದೊಂದು ದಿನ ನನ್ನನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುತ್ತೀಯಾ.....
ಪಶ್ಚಾತ್ತಾಪ ಪಡುವುದಕ್ಕಿಂತ ಮೊದಲೇ ಎಚ್ಚೆತ್ತುಕೊ...........
ಮೌನ ಮುರಿದು ನನ್ನನ್ನು ಉಳಿಸಲು ಮುಂದೆ ಬಾ.....
-ಇಂತಿ ನಿನ್ನ ಜೀವನಾಡಿ ಸೂಳೆಕೆರೆ
ದಯವಿಟ್ಟು ಸಾದ್ಯವಾಸಷ್ಟು ಶೇರ್ ಮಾಡಿ ವಿಷಯ ತಲುಪಿಸಿ.
ಇಂದ,
ಖಡ್ಗ ಸ್ವಯಂಸೇವಕರ ಸಂಘ(ರಿ) - ಕರ್ನಾಟಕ.
ಸಂಪರ್ಕಿಸಿ - ೯೯೭೨೪೧೪೨೫೧
ಆಸಕ್ತಿ ಉಳ್ಳವರು ಕೆಳಗಿನ ಲಿಂಕ್ ಕ್ಲಿಕ್ ಮಡುವುದರ ಮೂಲಕ ನಮ್ಮ ಸಂಘಟನೆಯನ್ನು ಸೇರಿಕೊಳ್ಳಿ.
ವಾಟ್ಸಪ್ ಲಿಂಕ್.
https://chat.whatsapp.com/KWfaO6FLLawDRjgxZ2bws7
ಟೆಲಿಗ್ರಾಂ ಲಿಂಕ್.
https://t.me/joinchat/GumQEQ8kD9OK9FMyvjlfvg
No comments:
Post a Comment