Thursday, April 12, 2018

ಯಾರಿಗೆ ಹೇಳಲಿ ನನ್ನ ವ್ಯಥೆ ?? - By Hemanth and Raghu

ಏ ಮಾನವ,

ನನ್ನ ಈಗಿನ ಪರಿಸ್ಥಿತಿಗೆ ನೇರ ಹೋಣೆ ನೀನೆ.
ನಾನೀಗ ಅಳಿವಿನಂಚಿನ್ನಲಿರುವುದು  ನಿನಗೆ ಗೊತ್ತಿದ್ದರೂ ನೀನೇಕೆ ಮೌನವಾಗಿರುವೆ ?  ನೀನೇ ನನ್ನನ್ನು ಸರಿಪಡಿಸಬೇಕು-ಇಲ್ಲವಾದರೆ ಮುಂದೊಂದು ದಿನ ನನ್ನನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುತ್ತೀಯಾ.....
ಪಶ್ಚಾತ್ತಾಪ ಪಡುವುದಕ್ಕಿಂತ ಮೊದಲೇ ಎಚ್ಚೆತ್ತುಕೊ...........
ಮೌನ ಮುರಿದು ನನ್ನನ್ನು ಉಳಿಸಲು ಮುಂದೆ ಬಾ.....

-ಇಂತಿ ನಿನ್ನ ಜೀವನಾಡಿ ಸೂಳೆಕೆರೆ

ದಯವಿಟ್ಟು ಸಾದ್ಯವಾಸಷ್ಟು ಶೇರ್ ಮಾಡಿ ವಿಷಯ ತಲುಪಿಸಿ.
             
ಇಂದ,
ಖಡ್ಗ ಸ್ವಯಂಸೇವಕರ ಸಂಘ(ರಿ) - ಕರ್ನಾಟಕ.

ಸಂಪರ್ಕಿಸಿ - ೯೯೭೨೪೧೪೨೫೧
ಆಸಕ್ತಿ ಉಳ್ಳವರು ಕೆಳಗಿನ ಲಿಂಕ್ ಕ್ಲಿಕ್ ಮಡುವುದರ ಮೂಲಕ ನಮ್ಮ ಸಂಘಟನೆಯನ್ನು ಸೇರಿಕೊಳ್ಳಿ.

ವಾಟ್ಸಪ್ ಲಿಂಕ್.
https://chat.whatsapp.com/KWfaO6FLLawDRjgxZ2bws7

ಟೆಲಿಗ್ರಾಂ ಲಿಂಕ್.

https://t.me/joinchat/GumQEQ8kD9OK9FMyvjlfvg

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...